ಯುವಾಬ್ರಿಗೇಡ್ ಸ್ವಯಂ ಸೇವಾ ಸಂಘಟನೆಯಾಗಿದ್ದು ಹಲವು ಆಯಾಮಗಳಲ್ಲಿ ನಿರಂತರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ೨೦೧೪ರಲ್ಲಿ ಸ್ವಾಮಿ ವಿವೇಕಾನಂದರ ವಾಣಿಯನ್ನು ಆದರ್ಶವಾಗಿರಿಸಿಕೊಂಡು ಪ್ರಾರಂಭಗೊಂಡ ಯುವಾಬ್ರಿಗೇಡ್ ಇಂದು ರಾಜ್ಯದ ಮೂಲೆ-ಮೂಲೆಗೂ ಹಬ್ಬಿರುವುದಷ್ಟೇ ಅಲ್ಲದೆ, ದೇಶದ ವಿವಿಧೆಡೆ ಸೇವಾ ಕೆಲಸಗಳನ್ನು ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸಾವಿರಾರು ಸ್ವಯಂಸೇವಕರು ಹಾಗು ದಾನಿಗಳೊಂದಿಗೆ ಸಶಕ್ತ ರಾಷ್ಟ್ರ ಹಾಗು ಸದೃಢ ಸಮಾಜದ ನಿರ್ಮಾಣದಲ್ಲಿ ನೀವೂ ತೊಡಗಿಕೊಳ್ಳಿ. ನಾವೆಲ್ಲರೂ ಒಂದೊಂದು ಹೆಜ್ಜೆ ಇಟ್ಟರೆ, ಭಾರತ ಕೋಟಿ ಹೆಜ್ಜೆಗಳ ದಾಪುಗಾಲನ್ನೇ ಇಡಬಲ್ಲದು.

2ನೇ ಫ್ಲೋರ್, ರಮಣಶ್ರೀ ಕಾಂಪ್ಲೆಕ್ಸ್, 10ನೇ ಮೇನ್, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
+91 63612 97263
ybkarnataka@gmail.com
ಶಿಕ್ಷಣ, ಸಂಸ್ಕೃತಿ ಮತ್ತು ನೇತೃತ್ವದ ಮೂಲಕ ಶಕ್ತಿಶಾಲಿ ಸಮುದಾಯವನ್ನು ನಿರ್ಮಿಸುವ ಸಾವಿರಾರು ಸ್ವಯಂಸೇವಕರು ಮತ್ತು ಬೆಂಬಲಿಗರೊಂದಿಗೆ ಸೇರಿ.